Home ದಾವಣಗೆರೆ ನರಲೋಕದ ಜನಕೆ ಆನೆ ಆಶೀರ್ವಾದ ಮಾಡಿತ್ತಲೆ ಕೆಂಪಗೊಂಡಿ ಹಾವಳಿ ಹೆಚ್ಚಾದಿತಲೇ ಎಚ್ಚರ… ಎಚ್ಚರ: ದಾವಣಗೆರೆ ಆನೆಕೊಂಡ ಶ್ರೀ ಬಸವೇಶ್ವರ ಸ್ವಾಮಿಯ ಕಾರ್ಣಿಕ!
ದಾವಣಗೆರೆ

ನರಲೋಕದ ಜನಕೆ ಆನೆ ಆಶೀರ್ವಾದ ಮಾಡಿತ್ತಲೆ ಕೆಂಪಗೊಂಡಿ ಹಾವಳಿ ಹೆಚ್ಚಾದಿತಲೇ ಎಚ್ಚರ… ಎಚ್ಚರ: ದಾವಣಗೆರೆ ಆನೆಕೊಂಡ ಶ್ರೀ ಬಸವೇಶ್ವರ ಸ್ವಾಮಿಯ ಕಾರ್ಣಿಕ!

Share
ದಾವಣಗೆರೆ
Share

ದಾವಣಗೆರೆ: ರಾಮ ರಾಮ ಅಂದು ನುಡಿದಿತ್ತಲೆ ಶೃಂಗಾರದ ವನಕೆ ಮುತ್ತೈದೆಯರು ಸೇರಗ ಹೊಡೆದರಲೇ ನರಲೋಕದ ಜನಕೆ ಆನೆ ಆಶೀರ್ವಾದ ಮಾಡಿತ್ತಲೆ ಕೆಂಪಗೊಂಡಿ ಹಾವಳಿ ಹೆಚ್ಚಾದಿತಲೇ ಎಚ್ಚರ… ಎಚ್ಚರ… ಎಚ್ಚರ…

ಇದು ದಾವಣಗೆರೆ ತಾಲೂಕಿನ ಐತಿಹಾಸಿಕ ಕ್ಷೇತ್ರ ಶ್ರೀ ಆನೆಕೊಂಡ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಹಾಗೂ ಕಾರ್ಣಿಕೋತ್ಸವದ ಕಾರ್ಣಿಕ ನುಡಿ.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ನಗರದ ಮರಡಿ ಬಸವೇಶ್ವರ ಆವರಣದಲ್ಲಿ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ನೆರವೇರಿತು.

ಶ್ರಾವಣದ ಕೊನೆಯ ಸೋಮವಾರ ಬಾತಿ ನೀಲಾನಹಳ್ಳಿ ಶ್ರೀ ಆಂಜನೇಯ ಸ್ವಾಮಿ, ಶ್ರೀ ಕ್ಷೇತ್ರ ಆನೆಕೊಂಡದ ಶ್ರೀ ಬಸವೇಶ್ವರ ಸ್ವಾಮಿ, ನಿಟ್ಟುವಳ್ಳಿಯ ಶ್ರೀ ತಾಯಿ ದುರ್ಗಾಂಬಿಕಾ ದೇವಿ ಮತ್ತು ವೆಂಕಭೋವಿ ಕಾಲೋನಿಯ ಶ್ರೀ ಕನಕದುರ್ಗದೇವಿ, ಕೊರಮರ ಕಾಲೋನಿಯ ವೆಂಕಟೇಶ್ವರ ದೇವರು, ಕೊರಚರಹಟ್ಟಿಯ ಶ್ರೀ ಬಸವಪಟ್ಟಣ ದುರುಗಮ್ಮ, ಎಸ್. ಎಂ. ಕೃಷ್ಣ ನಗರದ ಶ್ರೀ ಗಾಳಿದುರ್ಗಮ್ಮ, ದಾವಣಗೆರೆ ಕುರುಬರಕೇರಿಯ ಶ್ರೀ ಅರಿಕೇರಮ್ಮ ದೇವಿ, ಗಾಂಧಿನಗರ ಮೂರನೇ ಕ್ರಾಸ್ ನ ಒಂದನೇ ಮುಖ್ಯ ರಸ್ತೆಯ ಶ್ರೀ ಮಲ್ಲಾಡಿ ಚೌಡೇಶ್ವರಿ ದೇವರು, ಎಸ್ ಪಿಎಸ್ ನಗರದ ಶ್ರೀ ಕುಕ್ಕುವಾಡೇಶ್ವರಿ ದೇವಿ, ಎಸ್ ಪಿಎಸ್ ನಗರದ ಶ್ರೀ ಹುಲಿಗೆಮ್ಮ ದೇವಿ, ಎಸ್. ಎಸ್. ಬಡಾವಣೆಯ ಶ್ರೀ ಭೂತಪ್ಪ ದೇವರು, ಎಲೇಬೆತೂರುವಿನ ಶ್ರೀ ದೇವಿ ದುರ್ಗಮ್ಮ, ಮುದ್ಯಾಭೋವಿಯ ಶ್ರೀ ವೆಂಕಟೇಶ್ವರ ದೇವರು, ಬಸಾಪುರದ ಶ್ರೀ ಗೋ, ಚಂದ್ರ ಮಾರಮ್ಮ, ಶ್ರೀ ನಿರುಮನೆ ಎಲ್ಲಮ್ಮ ದೇವರು, ಮುದ್ದಾಬೋವಿ ಕಾಲೋನಿ ಸೇರಿದಂತೆ ಎಲ್ಲಾ ದೇವರುಗಳು ಒಗ್ಗೂಡಿದ ಬಳಿಕ ಶ್ರೀ ಬಸವೇಶ್ವರ ಸ್ವಾಮಿಯ ಕಾರ್ಣಿಕ ನೆರವೇರಿತು.

Share

Leave a comment

Leave a Reply

Your email address will not be published. Required fields are marked *

Related Articles

ದಾವಣಗೆರೆಯ ಆನಗೋಡು ರಸ್ತೆಗೆ ಬಂದ ಚೀತಾ ಆಪರೇಷನ್ ಹೇಗಿತ್ತು? ಬಲೆಗೆ ಬಿದ್ದಿದ್ದೇಗೆ? ರೋಚಕ ಕಾರ್ಯಾಚರಣೆ!

ದಾವಣಗೆರೆ: ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ಹೆದ್ದಾರಿಯಲ್ಲಿ ಚೀತಾ ಕಾಣಿಸಿಕೊಂಡಿದೆ. ರಸ್ತೆಗೆ ಬರುತ್ತಿದ್ದಂತೆ ವಾಹನ ಸವಾರರು,...

ದಾವಣಗೆರೆ ನಗರಕ್ಕೆ ರಾಜ್ಯಮಟ್ಟದ “ಸ್ವಚ್ಛ ವಾರ್ಡ್ ವಾಯು ಸರ್ವೇಕ್ಷಣೆ 2025” ಪ್ರಶಸ್ತಿಯ ಗರಿ: ರೂ‌ 25.00 ಲಕ್ಷ ನಗದು ಬಹುಮಾನ!

ಬೆಂಗಳೂರು:  ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) 'ಸ್ವಚ್ಛ ವಾಯು ದಿವಸ 2026'...

ದಾವಣಗೆರೆಯಲ್ಲಿ ನಡುರಸ್ತೆಯಲ್ಲೇ ತಲ್ವಾರ್, ದೊಣ್ಣೆಗಳಿಂದ ಮಾರಾಮಾರಿ: ಮುಂದೇನಾಯ್ತು?

ದಾವಣಗೆರೆ: ಎರಡು ಗುಂಪುಗಳ ನಡುವೆ ನಡುರಸ್ತೆಯಲ್ಲಿಯೇ ಗಲಾಟೆ ನಡೆದ ಘಟನೆ ನಗರದ ಬಿ. ಡಿ. ಲೇಔಟ್...

ಫಾಲೋ
ಮಾಡಿ