Davanagere News Today | Kannada news
Davanagere: ಚುನಾವಣೆ ಆಯೋಗದ ಮಾರ್ಗಸೂಚಿಯಂತೆ ಪೂರ್ವ ವಲಯ ವ್ಯಾಪ್ತಿಯ ಪಿಎಸ್ಐ (ಸಿವಿಲ್) ರವರನ್ನು ವರ್ಗಾವಣೆ ಮಾಡಿ ದಾವಣಗೆರೆ ಪೂರ್ವ ವಲಯ ಉಪ ಪೊಲೀಸ್ ಮಹಾ ನಿರೀಕ್ಷಕ ಡಾ.ಕೆ.ತ್ಯಾಗರಾಜನ್ ಶನಿವಾರ ಆದೇಶ ಹೊರಡಿಸಿದ್ದಾರೆ.
ವರ್ಗಾವಣೆ ಹೊಂದಿದ ಪಿಎಸ್ಐಗಳು ಹಾಗೂ ಸ್ಥಳದ ಮಾಹಿತಿ ಈ ಕೆಳಗಿನಂತಿದೆ
- ರಾಣೆಬೆನ್ನೂರು ಟ್ರಾಫಿಕ್ ಎಂ.ದುರಗಪ್ಪ- ದಾವಣಗೆರೆ ಡಿಪಿಓ ಡಿಎಸ್ಬಿಗೆ
- ದಾವಣಗೆರೆ ಬಡಾವಣೆ ಜಿ.ಎಲ್.ಅನ್ನಪೂರ್ಣಮ್ಮ- ಚಿತ್ರದುರ್ಗ ಡಿಪಿಓ ಡಿಎಸ್ಬಿ ವಿಭಾಗಕ್ಕೆ
- ದಾವಣಗೆರೆ ದಕ್ಷಿಣ ಡಿ.ಎಚ್.ನಿರ್ಮಲ-ತುರುವನೂರು ಠಾಣೆಗೆ
- ದಾವಣಗೆರೆ ಮಹಿಳಾ ಠಾಣೆಯ ಡಿ.ಮಂಜುಳಾ-ಚಿತ್ರದುರ್ಗ ನಗರಕ್ಕೆ
- ದಾವಣಗೆರೆ ಮಹಿಳಾ ಠಾಣೆಯ ಆರ್.ಲತಾ-ಚಿತ್ರದುರ್ಗ ಬಡಾವಣೆಗೆ
- ದಾವಣಗೆರೆ ಬಸವನಗರದ ಎಚ್.ಪ್ರಮೀಳಮ್ಮ -ಚಳ್ಳಕೆರೆಗೆ
- ದಾವಣಗೆರೆ ಬಸವನಗರದ ಪಿ.ಸಿ.ಲಲಿತಮ್ಮ-ತಳಕು ಠಾಣೆಗೆ
- ದಾವಣಗೆರೆ ಬಸವನಗರದ ಬಿ.ಎಸ್.ಶೋಭ ಚಿತ್ರಹಳ್ಳಿ ಠಾಣೆಗೆ
- ದಾವಣಗೆರೆ ಆಜಾದ್ ನಗರದ ಟಿ.ಎನ್.ತಿಪ್ಪೇಸ್ವಾಮಿ ಅವರನ್ನು ಚಿಕ್ಕಜಾಜೂರು ಠಾಣೆಗೆ
- ದಾವಣಗೆರೆ ಗಾಂಧಿನಗರದ ಶಮಿಮ್ ಉನ್ನಿಸಾ ಅವರನ್ನು ಹಿರಿಯೂರು ಗ್ರಾಮಾಂತರಕ್ಕೆ
- ದಾವಣಗೆರೆ ಆರ್.ಎಂ.ಸಿ. ಯಾರ್ಡ್ ಜಿ.ನಾಗರಾಜ ಅವರನ್ನು ಹೊಳಲ್ಕೆರೆಗೆ
- ಮಾಯಕೊಂಡ ಠಾಣೆಯ ಬಿ.ಎಸ್.ರೂಪ್ಲಿಬಾಯಿ ಅವರನ್ನು ಹೊಸದುರ್ಗ ಠಾಣೆಗೆ
- ದಾವಣಗೆರೆ ಹದಡಿ ಠಾಣೆಯ ಸಂಜೀವ ಕುಮಾರ್ ಅವರನ್ನು ಬಡಾವಣೆ ಠಾಣೆಗೆ
- ದಾವಣಗೆರೆ ಹದಡಿ ಠಾಣೆಯ ಎಸ್.ಶಕುಂತಲಾ ಅವರನ್ನು ಭರಮಸಾಗರ ಠಾಣೆಗೆ
- ಹರಿಹರ ಗ್ರಾಮಾಂತರಕ್ಕೆ ಬಿ.ಎಸ್.ಅರವಿಂದ ಅವರನ್ನು ಭರಮಸಾಗರಕ್ಕೆ
- ಹರಿಹರ ಗ್ರಾಮಾಂತರದ ಅಬ್ದುಲ್ ಖಾದರ್ ಜಿಲಾನಿ ಅವರನ್ನು ತುರುವನೂರು ಠಾಣೆಗೆ
- ಮಲೆಬೆನ್ನೂರು ಠಾಣೆಯ ಡಿ.ರವಿಕುಮಾರ್ ರವರನ್ನು ಕಾಗಿನೆಲೆ ಠಾಣೆಗೆ
- ಜಗಳೂರು ಠಾಣೆಯ ಸಿ.ಎನ್.ಬಸವರಾಜ ಅವರನ್ನು ಹಿರಿಯೂರು ನಗರಕ್ಕೆ
- ಚನ್ನಗಿರಿಯ ಎಸ್.ಜಯಪ್ಪ ಅವರನ್ನು ಚಳ್ಳಕೆರೆಗೆ, ಬಸವಾಪಟ್ಟಣದ ಎಂ.ಅAಜನಪ್ಪ ಅವರನ್ನು ಚಿತ್ರದುರ್ಗ ಮಹಿಳಾ ಠಾಣೆಗೆ
- ದಾವಣಗೆರೆ ಬಡಾವಣೆಯ ಎನ್.ಎಲ್.ಅಶ್ವಥ್ಕುಮಾರ್ ರವರನ್ನು ದಾವಣಗೆರೆ ಡಿಪಿಓ ಡಿಸಿಆರ್ಬಿಗೆ
- ಹೊನ್ನಾಳಿಯ ಜಿ.ಎನ್.ಮಾಲತೇಶಪ್ಪ ಅವರನ್ನು ದಾವಣಗೆರೆ ಡಿಪಿಓ ಡಿಎಸ್ಬಿ ವಿಭಾಗಕ್ಕೆ
- ದಾವಣಗೆರೆ ಬಡಾವಣೆಯ ಎಚ್.ಮಾಳಪ್ಪ ಅವರನ್ನು ಚನ್ನಗಿರಿಗೆ
- ದಾವಣಗೆರೆ ಕೆಟಿಜೆ ನಗರದ ಜಿ.ಎ.ಮಂಜುಳಾ ಅವರನ್ನು ಹದಡಿಗೆ
- ಸಂತೆಬೆನ್ನೂರು ಶಿವರುದ್ರಪ್ಪ ಮೇಟಿ ಅವರನ್ನು ಹದಡಿಗೆ
- ಆಜಾದ್ನಗರದ ಎಸ್.ಪುಷ್ಪಲತಾ ಅವರನ್ನು ಮಾಯಕೊಂಡಕ್ಕೆ
- ಸಂತೆಬೆನ್ನೂರಿನ ದೇವರಾಜ್ ಅವರನ್ನು ಹೊನ್ನಾಳಿಗೆ
- ದಾವಣಗೆರೆ ಸಿಇಎನ್ ಠಾಣೆಯ ಜೋವಿತ್ ರಾಜ್ ಅವರನ್ನು ದಾವಣಗೆರೆ ಬಸವನಗರ ಠಾಣೆಗೆ
- ದಾವಣಗೆರೆ ಡಿಪಿಓ ಡಿಸಿಆರ್ಬಿಯ ಜಯರತ್ನಮ್ಮ ಅವರನ್ನು ದಾವಣಗೆರೆ ಮಹಿಳಾ ಠಾಣೆಗೆ
- ನ್ಯಾಮತಿಯ ಪಿ.ಎಸ್.ರಮೇಶ ಅವರನ್ನು ಶಿವಮೊಗ್ಗ ನಗರಕ್ಕೆ
- ಚಿತ್ರದುರ್ಗ ಸಂಚಾರಿ ಟಿ.ರಾಜು ಅವರನ್ನು ಹರಿಹರ ಗ್ರಾಮಾಂತರಕ್ಕೆ
- ಚಿತ್ರದುರ್ಗ ಮಹಿಳಾ ಠಾಣೆಯ ಎಂ.ಮAಜುಳ ಅವರನ್ನು ದಾವಣಗೆರೆ ಗಾಂಧಿನಗರಕ್ಕೆ
- ಚಿತ್ರದುರ್ಗ ಬಡಾವಣೆಯ ಗೀತಮ್ಮ ಅವರನ್ನು ಜಗಳೂರಿಗೆ
- ಚಿತ್ರದುರ್ಗ ಬಡಾವಣೆಯ ಯಶೋಧಮ್ಮ ಅವರನ್ನು ದಾವಣಗೆರೆ ಬಸವನಗರಕ್ಕೆ
- ಚಿತ್ರದುರ್ಗ ಕೋಟೆಯ ರುಕ್ಕಮ್ಮ ಅವರನ್ನು ದಾವಣಗೆರೆ ಆರ್ಎಂಸಿ ಯಾರ್ಡ್ಗೆ
- ಚಿತ್ರದುರ್ಗ ಗ್ರಾಮಾಂತರದ ಡಿ.ಶಿವಕುಮಾರ್ ಅವರನ್ನು ದಾವಣಗೆರೆ ಬಸವನಗರಕ್ಕೆ
- ಭರಮಸಾಗರದ ಟಿ.ರಘು ಅವರನ್ನು ಬಿಳಿಚೋಡು ಠಾಣೆಗೆ
- ತುರುವನೂರು ಎಚ್.ಕೆ.ಲಕ್ಷ್ಮಣ ಅವರನ್ನು ದಾವಣಗೆರೆ ಬಡಾವಣೆಗೆ
- ಚಿತ್ರದುರ್ಗ ಡಿಪಿಓ ಡಿಎಸ್ಬಿ ಕೆ.ಅನಸೂಯ ಅವರನ್ನು ದಾವಣಗೆರೆಗೆ
- ಚಿತ್ರಹಳ್ಳಿ ಗೇಟ್ನ ಡಿ.ಸಿ.ಸ್ವಾತಿ ಅವರನ್ನು ದಾವಣಗೆರೆ ಮಹಿಳಾ ಠಾಣೆಗೆ
- ಹಿರಿಯೂರು ಗ್ರಾಮಾಂತರ ಶಶಿಕಲಾ ಅವರನ್ನು ಹೊನ್ನಾಳಿಗೆ
- ಚಿತ್ರದುರ್ಗ ಡಿಪಿಓ ಡಿಎಸ್ಬಿ ದಾದಾಪೀರ್ ಅವರನ್ನು ಜಗಳೂರಿಗೆ
- ಹಿರಿಯೂರು ನಗರದ ಉಮಾಪತಿ ಅವರನ್ನು ದಾವಣಗೆರೆ ಬಡಾವಣೆಗೆ
- ದಾವಣಗೆರೆ ವಿದ್ಯಾನಗರದ ಎನ್.ಆರ್.ಕಾಟೆ ಅವರನ್ನು ದಾವಣಗೆರೆ ಕೆಟಿಜೆ ನಗರಕ್ಕೆ
- ಹಿರಿಯೂರು ನಗರದ ಜಿ.ಎನ್.ವಿಶ್ವನಾಥ ಅವರನ್ನು ದಾವಣಗೆರೆ ಕೆಟಿಜೆ ನಗರಕ್ಕೆ
- ಹಾವೇರಿಯ ಸವಣೂರು ಎಂ.ಎಸ್.ದೊಡ್ಡಮನಿ ಅವರನ್ನು ದಾವಣಗೆರೆ ವಿದ್ಯಾನಗರಕ್ಕೆ
- ಪರಶುರಾಂಪುರ ಎಸ್.ಕಾಂತರಾಜು ಅವರನ್ನು ದಾವಣಗೆರೆ ಆಜಾದ್ ನಗರಕ್ಕೆ
- ಪರಶುರಾಂಪುರ ಮಂಜುನಾಥ ಅವರನ್ನು ದಾವಣಗೆರೆ ದಕ್ಷಿಣ ಸಂಚಾರಕ್ಕೆ
- ಚಿತ್ರದುರ್ಗ ಸಿಇಎನ್ ಈ.ಶಿವಕುಮಾರ ಅವರನ್ನು ಸಂತೆಬೆನ್ನೂರಿಗೆ
- ಚಿಕ್ಕಜಾಜೂರಿನ ಎಂ.ಟಿ.ದೀಪು ಅವರನ್ನು ದಾವಣಗೆರೆ ಬಡಾವಣೆಗೆ
- ಚಿತ್ರದುರ್ಗ ಡಿಪಿಓ ಡಿಎಸ್ಬಿ ಕೆ.ಅನಸೂಯ ಅವರನ್ನು ದಾವಣಗೆರೆ ಸಿಇಎನ್ಗೆ
English summary : East Zone PSI Transfer. Davanagere Live. Davanagere News. Kannada News.